ಬೆಂಗಳೂರು: ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಜಾತಿಧರ್ಮಗಳ ಬೇಧಗಳನ್ನು ಮೀರಿ,ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅರೋಗ್ಯ...
Read More
ರಣರಂಗ ಬಿಟ್ಟು ಓಡಿ ಹೋಗುವ ಹೇಡಿ ನಾನಲ್ಲ-ಸಿದ್ದರಾಮಯ್ಯ
By Gnews5
/ February 21, 2026
ಬೆಂಗಳೂರು: ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಲ್ಲ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಾಮಾಜಿಕ ದಿನದ ಪ್ರಯುಕ್ತ ಎಕ್ಸ್ನಲ್ಲಿ...
Read More
ಚುನಾವಣೆಗೂ ಮುನ್ನ ಉಚಿತ ಯೋಜನೆಗಳ ಘೋಷಣೆ:ಸರ್ಕಾರಗಳಿಗೆ ಸುಪ್ರೀಂ ತಪರಾಕಿ
By Gnews5
/ February 19, 2026
ನವದೆಹಲಿ: ರಾಜ್ಯ ಸರ್ಕಾರಗಳು ಚುನಾವಣೆಗೂ ಮುನ್ನ ಉಚಿತ ಯೋಜನೆಗಳನ್ನು ಘೋಷಿಸುವ ಪ್ರವೃತ್ತಿಯನ್ನು ಸರ್ವೋಚ್ಚ ನ್ಯಾಯಾಲಯವು ಕಟುವಾಗಿ ಟೀಕಿಸಿದೆ. ಹೀಗೆ ಚುನಾವಣೆಗೂ ಮುನ್ನ ಉಚಿತ ಯೋಜನೆ ಗಳನ್ನು ಘೋಷಿಸುವುದರಿಂದ...
Read More
ಸಿದ್ದರಾಮಯ್ಯ ಪಾಪರ್ ಸಿಎಂ, ಸರ್ಕಾರ ದಿವಾಳಿ; ಶಾಸಕರ ಫಾರಿನ್ ಟೂರ್-ಅಶೋಕ
By Gnews5
/ February 18, 2026
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಣವಿಲ್ಲದೆ ಪಾಪರ್ ಆಗಿದೆ, ಸಿದ್ದರಾಮಯ್ಯ ಪಾಪರ್ ಮುಖ್ಯಮಂತ್ರಿಯಾಗಿದ್ದಾರೆ, ಆದರೂ ಶಾಸಕರು ಫಾರಿನ್ ಟೂರ್ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಲೇವಡಿ ಮಾಡಿದ್ದಾರೆ....
Read More

